ಓ ಮನವೇ ಕುಗ್ಗದಿರು
ಮುಗಿಲಿನ ನೀಲಿ ಚೆದುರಿದ ಮನವೆ ಕಾ ಮನಬಿಲ್ಲಿನೊಳು ಕರಗಿದ ಮನವೇ ಬಿಳಿಯಾಚೆಗಿನ ಬದುಕ ಹಂಬಲವೇ? ವಿಶ್ವಮಾನವನಾದೊಡೆ ನಿನದಲ್ಲವೆ ಬಳಲದಿರು,ಬೆಂಡಾಗದಿರು,ಸಾಗುತಿರು ಮುನ್ನುಗ್ಗುತ್ತಿರು....ದಿನ ನೀಲಿ ಆಟದಲಿ ಚದುರುತ್ತಿರು...ಕರಗುತ್ತಿರು... ಓಡುತ್ತಿರು... ಎದ್ದು ನಿಲ್ಲುತ್ತಿರು...ತಲೆ ಎತ್ತುತ್ತಿರು.. ನಿನ್ನಯ ತನವ ಬಿಡದಿರು ವಿಶ್ವ ಪಥ ಹಾದಿಯಲಿ ಸಾಗುತ್ತಿರು.. -ಪಂಚಾಕ್ಷರಿ ಹಿರೇಮಠ